• Tue. Apr 23rd, 2024

ದೇವಾಲಯಗಳಿಗೆ ಪ್ರವಾಸ ಹೊರಟ ಭಕ್ತರಿಗೆ ಬಸ್ ವ್ಯವಸ್ಥೆ ಮಾಡಿದ ಕೆಜಿಎಫ್ ಶಾಸಕಿ ಡಾ.ರೂಪಕಲಾ.

ByNAMMA SUDDI

Dec 24, 2022

PLACE YOUR AD HERE AT LOWEST PRICE

 *ಮೇಲ್ ಮರವತ್ತೂರು ಶ್ರೀ ಓಂ ಶಕ್ತಿ ದೇವರ ದರ್ಶನಕ್ಕೆ* ಹೋಗುವ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಕೆಜಿಎಫ್ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾಡಿದ್ದಾರೆ.
 ಮೇಲಮರವತ್ತೂರಿಗೆ ಯಾತ್ರಾ ಬಸ್ ಹೊರಡುವ ಭಾಗವಾಗಿ *1) ವೆಂಗಸಂದ್ರ ಗ್ರಾಮ ಪಂಚಾಯಿತಿ ಕೊಡಿಗೇನಹಳ್ಳಿ* ಗ್ರಾಮದಿಂದ *ಮೂರು* ಬಸ್ಸುಗಳು.
2) *ಘಟ್ಟಮಾದಮ ಗ್ರಾಮ ಪಂಚಾಯಿತಿ ದೊಡ್ಡಕಲ್ಲಹಳ್ಳಿ* ಗ್ರಾಮದಿಂದ *ನಾಲ್ಕು* ಬಸ್ಸುಗಳು.
3) *ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯತಿ ತಾತಿರೆಡ್ಡಿಹಳ್ಳಿ / ಗೊಲ್ಲಗೊರವೇನಹಳ್ಳಿ* ಗ್ರಾಮದಿಂದ *ಎರಡು* ಬಸ್ಸು ಮತ್ತು 4) *ಕೆ.ಜಿ.ಎಫ್. ಉರಿಗಾಂಪೇಟೆಯಿಂದ* *ಒಂದು* ಬಸ್ಸು *ಒಟ್ಟು ಹತ್ತು* ಬಸ್ಸುಗಳಲ್ಲಿ
ಭಕ್ತಾದಿಗಳು ಮೇಲ್ ಮರವತ್ತೂರು *ಶ್ರೀ ಓಂ ಶಕ್ತಿ ಅಮ್ಮನವರ ದರ್ಶನಕ್ಕೆ* ತೆರಳುತ್ತಿರುತ್ತಾರೆ.
ಎಲ್ಲಾ‌ ಕಡೆಗು ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ತೆರಳಿ  ಬಸ್ಸಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಭಕ್ತಾದಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಾಗೂ ನಗರ ಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Related Post

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ

Leave a Reply

Your email address will not be published. Required fields are marked *

You missed

error: Content is protected !!