ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
*ಮೇಲ್ ಮರವತ್ತೂರು ಶ್ರೀ ಓಂ ಶಕ್ತಿ ದೇವರ ದರ್ಶನಕ್ಕೆ* ಹೋಗುವ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಕೆಜಿಎಫ್ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾಡಿದ್ದಾರೆ.
ಮೇಲಮರವತ್ತೂರಿಗೆ ಯಾತ್ರಾ ಬಸ್ ಹೊರಡುವ ಭಾಗವಾಗಿ *1) ವೆಂಗಸಂದ್ರ ಗ್ರಾಮ ಪಂಚಾಯಿತಿ ಕೊಡಿಗೇನಹಳ್ಳಿ* ಗ್ರಾಮದಿಂದ *ಮೂರು* ಬಸ್ಸುಗಳು.
2) *ಘಟ್ಟಮಾದಮ ಗ್ರಾಮ ಪಂಚಾಯಿತಿ ದೊಡ್ಡಕಲ್ಲಹಳ್ಳಿ* ಗ್ರಾಮದಿಂದ *ನಾಲ್ಕು* ಬಸ್ಸುಗಳು.
3) *ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯತಿ ತಾತಿರೆಡ್ಡಿಹಳ್ಳಿ / ಗೊಲ್ಲಗೊರವೇನಹಳ್ಳಿ* ಗ್ರಾಮದಿಂದ *ಎರಡು* ಬಸ್ಸು ಮತ್ತು 4) *ಕೆ.ಜಿ.ಎಫ್. ಉರಿಗಾಂಪೇಟೆಯಿಂದ* *ಒಂದು* ಬಸ್ಸು *ಒಟ್ಟು ಹತ್ತು* ಬಸ್ಸುಗಳಲ್ಲಿ
ಭಕ್ತಾದಿಗಳು ಮೇಲ್ ಮರವತ್ತೂರು *ಶ್ರೀ ಓಂ ಶಕ್ತಿ ಅಮ್ಮನವರ ದರ್ಶನಕ್ಕೆ* ತೆರಳುತ್ತಿರುತ್ತಾರೆ.
ಎಲ್ಲಾ ಕಡೆಗು ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ತೆರಳಿ ಬಸ್ಸಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಭಕ್ತಾದಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಾಗೂ ನಗರ ಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.