• Thu. Apr 25th, 2024

ಕೆಜಿಎಫ್ ಪ್ರತಿಭಟನೆ ಬೇತಮಂಗಲ ಪೊಲೀಸ್ ಶಾಸಕಿ

  • Home
  • *ಬೇತಮಂಗಲ ಪೊಲೀಸ್ ಠಾಣೆ ಮುಂದೆ ಶಾಸಕಿ ರೂಪಕಲಾ ಪ್ರತಿಭಟನೆ.*

*ಬೇತಮಂಗಲ ಪೊಲೀಸ್ ಠಾಣೆ ಮುಂದೆ ಶಾಸಕಿ ರೂಪಕಲಾ ಪ್ರತಿಭಟನೆ.*

ಕೆಜಿಎಫ್:ಯುಗಾದಿ ಹಬ್ಬಕ್ಕಾಗಿ ಕ್ಷೇತ್ರದ ಬಡ ಜನರಿಗೆ ಆಹಾರ ಕಿಟ್ ನೀಡಲು ಮುಂದಾಗಿದ್ದು, ಬಿಜೆಪಿ ಪಕ್ಷದವರು ಅಧಿಕಾರಿಗಳನ್ನು ದುರ್ಬಳಕ್ಕೆ ಮಾಡಿಕೊಂಡು ಆಹಾರ ಕಿಟ್ ವಿತರಣೆಗೆ ಅಡ್ಡಿ ಪಡಿಸುತ್ತಿದ್ದಾರೆ, ಬಿಜೆಪಿ ಪಕ್ಷದ ಏಜೆಂಟ್‍ಗಳಾಗಿ ಕೆಲ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಆಕ್ರೋಶ ಹೊರ ಹಾಕಿದರು. ಅವರು ಬೇತಮಂಗಲದ ಪೊಲೀಸ್ ಠಾಣೆಯ…

You missed

error: Content is protected !!