• Sat. May 4th, 2024

ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ:ಸಿಟಿ ರವಿ.

ByNAMMA SUDDI

Oct 3, 2023

PLACE YOUR AD HERE AT LOWEST PRICE

ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ:ಸಿಟಿ ರವಿ.

 ಕೋಲಾರ ಬ್ರೇಕಿಂಗ್: KOLARA BREKING.

 ಕೋಲಾರದಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ.

ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ.

ಇದು ಎಲ್ಲಾ ರೀತಿಯ ಅನುಮಾನಗಳನ್ನ ಹುಟ್ಟುಹಾಕಿವೆ.

ಸಿಮಿ ಬ್ಯಾನ್ ಆಯಿತು‌ ಸಿಮಿ ಕಛೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಅವರ ಅಜೆಂಟಾ ಭೂಪಟ ಸಿಕ್ಕಿದೆ.

ಅದರಲ್ಲಿ ಘಜವಾಹಿಂದ್ ಉಲ್ಲೇಖ ಮಾಡಿದ್ದಾರೆ.

ಇಸ್ಲಾಮಿ ಧರ್ಮ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.

ಘಜವಾಹಿಂದ್ ಟಾಸ್ಕ್ ಪೂರ್ಣಗೊಳಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡಿದ್ದಾರೆ.

ಮೊಘಲರು ಭಾರತದ ಯಾವ್ಯಾವ ಸ್ಥಳವನ್ನ ಆಳ್ವಿಕೆ ನಡೆಸುತ್ತಿದ್ದರು ಅದನ್ನ ಅದರಲ್ಲಿ ಉಲ್ಲೇಖ ಮಾಡಿದ್ದಾರೆ.

ಘಜವಾ ಹಿಂದ್ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವವವರು ಇದ್ದಾರೆ ಅನ್ನೊಧಕ್ಕೆ ಇದೇ ಸಾಕ್ಷಿ.

ಶಿವಮೊಗ್ಗದಲ್ಲಿ ನಡೆದಿರುವ ಘಟನೆ, ಇದರ ಉದ್ದೇಶ ಬರ್ಬರ ಆಳ್ವಿಕೆ ತರುವ ಕನಸು.

ಔರಂಗಜೇಬ್ ಮತಾಂತರದ ಉದ್ದೇಶ ಇಟ್ಟುಕೊಂಡಿದ್ದವನು.

ಸನಾತನ ಧರ್ಮ ಭಾರತೀಯತೆ ನಾಶ ಮಾಡುವುದು ಔರಂಗಜೇಬ್ ಉದ್ದೇಶ. 

ಇಂತಹ ಉದ್ದೇಶಕ್ಕೆ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಹಾಗೂ  ಕಾಂಗ್ರೇಸ್ ಸರ್ಕಾರ ಅವಕಾಶ ಕೊಟ್ಟಿದೆ.

ಟಿಪ್ಪು ಔರಂಗಜೇಬ್ ಉದ್ದೇಶ ಘಜವಾಹಿಂದ್ ಸ್ಥಾಪನೆ ಮಾಡುವುದು.

ಟಿಪ್ಪು ಆಡಳಿತ ಮುಂದುವರೆದಿದ್ದರೆ ಕನ್ನಡ ಎಂಬುದನ್ನ ಉಳಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತಿತ್ತು.

ಅಂತಹ ನಂಬಿಕೆ ಕನ್ನಡ ದ್ರೋಹಿಯನ್ನ, ದ್ರೋಹಿಯನ್ನ ವಿಜೃಂಭಿಸುವ ಸಹಕಾರ ಸರ್ಕಾರ ಮಾಡಿದೆ.

ಇದರ ಉದ್ದೇಶ ಮೊಘಲ್ ಸಾಮ್ರಾಜ್ಯ ಸ್ಥಾಪನೆ ಮಾಡುವುದು.

ಇದಕ್ಕೆ ಜಿಲ್ಲಾಡಳಿತ ಕುಮ್ಮಕ್ಕು ಕೊಟ್ಟಿದೆ, ರಾಜಕೀಯ ಲಾಭಕ್ಕೆ ಕಾಂಗ್ರೇಸ್ ಪಕ್ಷ ಸಹಕಾರ ಮಾಡಿದೆ.

ರಾಷ್ಟ್ರ ಮುಖ್ಯ ಎಂಬುದು ಕಾಂಗ್ರೇಸ್ ನ ಭಾವನೆಗಳಲ್ಲಿ ಕೊರತೆ ಆಗಿ ರಾಜಕೀಯ ಲಾಭಕ್ಕಾಗಿ ಮಾಡಿದ್ದಾರೆ.

ನಾಳೆ ಬಿನ್ ಲಾಡೆನ್ ಭಯೋತ್ಪಾದಕನ್ನೂ ಓಲೈಸುವಲ್ಲಿ ಅನುಮಾನವಿಲ್ಲ.

ಆ ಕಾಲದಲ್ಲಿ ಬಿನ್ ಲಾಡೆನ್,  ಟಿಪ್ಪು ಔರಂಗಜೇಬ್ ಆಗಿದ್ದರು.

ಆ ಗಲಭೆಯ ನೇರ ಹೊಣೆ ರಾಜ್ಯ ಸರ್ಕಾರ.

ನ್ಯಾಯಾಂಗ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ.

ಅಸಮರ್ಧ ಗೃಹ ಸಚಿವರು ಪ್ರದರ್ಶನ ಮಾಡಿಲ್ಲ ಎಂದು ಹೇಳ್ತಾರೆ.

ಇದು ಅವರ ಸರ್ಕಾರದ ಅಸಮರ್ಥತೆ ಕಾಣಿಸುತ್ತಿದೆ.

ಹುಬ್ಬಳ್ಳಿಯಲ್ಲಿ ಮಸೀದಿ ಗಲಾಟೆ ಕೇಸ್ ವಾಪಸ್ ಪಡೆಯಬೇಕೆಂಬ ಗೃಹ ಇಲಾಖೆಗೆ ಮನವಿ.

ಡಿಜೆ ಹಳ್ಳಿ ಕೆಜೆ ಹಳ್ಳಿ ಕೇಸ್ ವಾಪಸ್ ಪಡೆದರೂ ಆಶ್ವರ್ಯ ಇಲ್ಲ.

ದಲಿತ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದರನ್ನ ಕೇಸ್ ನಿಂದ ಹೊರ ತೆಗೆದು ರಾಜ್ಯ ಪ್ರಶಸ್ತಿ ಕೊಟ್ಟರು ಆಶ್ವರ್ಯ ಇಲ್ಲ.

ಮುಸ್ಲಿಂರ ಋಣ ತೀರಿಸಲು ಅವರಿಗೆ ಕುಮ್ಮಕ್ಕಿನಿಂದ ನಿಂತಿದ್ದಾರೆ.

ಕಾಂಗ್ರೇಸ್ ಇರುವ ಕಾರಣದಿಂದಲೇ ದಾಸ್ಯದ ಪ್ರದರ್ಶನ ಮಾಡಿದ್ದಾರೆ.

ಸರ್ಕಾರ ಬಂದಾಗಿನಿಂದ ಕುಣಿಲಾರದವರಿಗೆ ನೆಲ ಡೊಂಕು ಎಂದಂತಾಗಿದೆ.

ನಾಲ್ಕು ತಿಂಗಳಿನಿಂದ ಬರದ ಪರಿಸ್ಥಿತಿ ಎದುರಿಸುತ್ತಿದೆ.

ಆದರೆ ಒಂದು ರೂಪಾಯಿ ಅನುದಾನ ಬಿಡಗಡೆ ಮಾಡಿಲ್ಲ.

ಡೀಸಿ ಅಕೌಂಟ್ ನಲ್ಲಿರುವ ಹಣವನ್ನ ಸಹ ಜನರ ಸಂಕಷ್ಟಕ್ಕೆ ಬಳಕೆ ಮಾಡಿಲ್ಲ.

ಕಾವೇರಿ ನದಿ ವಿವಾದ ಇವರ ಅಸಮರ್ಥತೆ ಸ್ಪಷ್ಟವಾಗಿದೆ.

ಸಮರ್ಥವಾದವನ್ನ ಮಂಡಿಸಲೇ ಇಲ್ಲ.

2013 ರಿಂದ 2018 ರವರೆಗಿನ ಸಿದ್ಧರಾಮಯ್ಯ ಅವರೇ ಬೇರೆ ಇವಾಗಿನ ಸಿದ್ದರಾಮಯ್ಯ ಅವರೇ ಬೇರೆ.‌

ಯಾವುದಕ್ಕೂ ಕೇಂದ್ರದ ಕಡೆ ಬೆರಳು ಮಾಡಿ ತೋರಿಸುತ್ತಾರೆ.

ಕಾಂಗ್ರೇಸ್ ಮುಗುಯುತ್ತಾ ಬಂದಿದೆ, ಎಷ್ಟು ಸಾಧ್ಯವೋ ಅಷ್ಟು ಗುಡಿಸಲು ಮುಂದಾಗಿದೆ.

ಸಾಮರ್ಥ್ಯ ಪ್ರದರ್ಶನ ಹರಿಪ್ರಸಾದ್, ಶ್ಯಾಮನೂರು ಶಿವಶಂಕರಪ್ಪ ಅವರ ಕುರಿತು ಕಾಣಿಸುತ್ತಿದೆ.

 ಕುಮಾರಸ್ವಾಮಿ ವಿರುದ್ದ ಜಮೀರ್ ಅಹ್ಮದ್ ಹೇಳಿಕೆ ವಿಚಾರ.

 ಕಟುಕ ದಯೇಯೇ ಧರ್ಮದ ಮೂಲವಯ್ಯ ಎಂದು ಭೋದಿಸಿದಂತೆ ಆಗುತ್ತಿದೆ ಅವರ ಹೇಳಿಕೆ.

ಜಮೀರ್ ನಂಬಿರುವ ಧರ್ಮದ ಟಾಲರೆನ್ಸ್ ಎಲ್ಲಿದೆ.

ಅವನು ಸ್ವರ್ಗಕ್ಕೆ ಹೋಗಬೇಕಾದರೆ ಗಾಜಿಯಾದರೆ ಸಾಕು ಮತಾಂತರತೆ ಮಾಡಿದರೆ ಸಾಕು.

ಜಮೀರ್ ಅಹ್ಮದ್ ಅವರಿಗೆ ಸ್ಟಾಂಪ್ ಹೊತ್ತಲು ಬಿಟ್ಟರೆ ಆಯಿತು.

ಅವರು ಸೆರ್ಟಿಫೆಕೇಟ್ ಕೊಟ್ಟವರೆಲ್ಲಾ ಸೆಕ್ಯುಲರ್ಸ್.

ಕೋಲಾರಕ್ಕೆ ಸಿ ಟಿ ರವಿ ಬರುವುದಾದರೆ ಪ್ರತಿಭಟನೆಗೆ ಅನುಮತಿ ಕೊಡುವುದಿಲ್ಲ ಎಂದು ಜಿಲ್ಲಾಧಿಕಾರಿ  ಹೇಳಿದ್ರು..

 ಜಿಲ್ಲಾಧಿಕಾರಿ ಅಕ್ರಂ ಪಾಷಾ ಪಾಕಿಸ್ತಾನದ  ನವಾಜ್ ಷರೀಫ್ ಸಂಬಂಧಿಯೇ..

 ಎಂ.ಪಿ ಮುನಿಸ್ವಾಮಿ ಭೂಗಳ್ಳರ ಬಗ್ಗೆ ಮಾತಾಡಿದ್ರೆ ಅಲ್ಲೊಬ್ಬ ಶಾಸಕ ನಾನೇ ಕುಂಬಳಕಾಯಿ ಕಳ್ಳ ಎಂದು ಗಲಾಟೆಗೆ ಬಂದ ಶಾಸಕ

ನೈಸ್ ಹಗರಣದಲ್ಲಿ ಟಿ.ಬಿ ಜಯಚಂದ್ರ  ಸದನ ಸಮಿತಿಯ ವರದಿಯನ್ನು ಟೆಬಲ್ ಮಾಡಿದರೆ ಸರ್ಕಾರದಲ್ಲಿ ಬಹಳಷ್ಡು ಭೂ ಗಳ್ಳರಿದ್ದಾರೆ

ಪಾಪಿಗಳ ಸರ್ಕಾರ ರಾಜ್ಯದಲ್ಲಿ ಮುಂದುವರೆಯಬೇಕಾ

ಫಸಲು ಕೊಡುವ ಮಾವಿನ ಮರಗಳನ್ನು ಕಡಿಯುವ ಪಾಪದ ಕೆಲಸ ಮಾಡಲು ಸರ್ಕಾರ ಇದೆ

ಸಂಸದರನ್ನು ಮಾತನಾಡಲು ಬಿಡದ ಜನ ಸಂಪರ್ಕ ಸಭೆಗೆ ಅರ್ಥ ಇದಿಯೇ

ಭೂಗಳ್ಳರು, ಖದೀಮರು ರಾಜ್ಯದ ಜನತೆಗೆ ಹೇಗೆ ನ್ಯಾಯ ಕೊಡಿಸುವಿರಿ

ಪೊಲೀಸ್ ಅಧಿಕಾರಿಯೊಬ್ಬರು ಬಿಜೆಪಿ  ಸಂಸದರನ್ನು ಅವಮಾನಿಸಿದ್ದಾರೆ..

ಕಾವೇರಿ ನೀರು ಬಿಟ್ಟು ಸ್ಟಾಲಿನ್ ಋಣ ತೀರಿಸುವುದು

ಟಿಪ್ಪು ಸುಲ್ತಾನ್ ಭಾವಚಿತ್ರ ಕಟ್ಟಿಸಿ ಮುಸ್ಲೀಮರ ಋಣ ತೀರಿಸಲು ಹೊರಟಿದ್ದಾರೆ ಸಿದ್ದರಾಮಯ್ಯ

ಯಾರು ಹಿಂದೂದೆವತೆಗಳನ್ನು ಆರಾಧಿಸುತ್ತೀರೋ ಅವರ ರಕ್ತ ಪರಿತಪಿಸುತ್ತಿದೆ ಎಂದು ಖಡ್ಗವನ್ನು ಮುಸ್ಲೀಮರು ಹಾಕುತ್ತಾರೆ..

ಆದರೆ ನಾವು ಹಿಂದೂಗಳ ಜಾತಿ ಹೆಸರಲ್ಲಿ ಬಡಿದಾಡುತ್ತಿದ್ದೇವೆ..

ನಾವು ಬಡಿದಾಡಬೇಕಿರೋದು ತಾಲಿಬಾನ್ ಗಳನ್ನು ಮಟ್ಟ ಹಾಕಲು

ರಾಜ್ಯ ಸರ್ಕಾರದಲ್ಲಿ ತಾಯಿ ಚಾಮುಂಡೇಶ್ವರಿಆರಾಧನೆಯ ದಸರಾ ಇಲ್ಲ..

 ಮೈಸಾಸುರನ ದಸರಾಗೆ ಅನುಮತಿ ನೀಡಲಾಗಿದೆ

 ರಾಕ್ಷಸರಿಗೆ ವಿಜೃಂಭಿಸುತ್ತಿರುವ ಸರ್ಕಾರವನ್ನು ಕಿತ್ತೊಗೆಯಬೇಕು

ಟಿಪ್ಪು ಸುಲ್ತಾನನ್ನು ಮುಗಿಸಿದ ಉರಿಗೌಡ, ನಂಜೇಗೌಡರ ಖಡ್ಗ ನಮ್ಮಲ್ಲಿದೆ

ಎಪಿಜಿ ಅಬ್ದುಲ್ ಕಲಾಂ ರಿಗೆ ಎದೆಯಲ್ಲಿ ಜಾಗ ಕೊಟ್ಟಿದ್ದೇವೆ

ತಾಲಿಬಾನ್ ಗಳಿಗೆ ಬೆಂಬಲ ಕೊಟ್ರೆ ಮೊದಲಿಗೆ ಆಹುತಿಯಾಗುವುದೇ ಮೊದಲು ಬೆಂಬಲ ಕೊಟ್ಟವರೇ

ಭಗವಾನ್ ಧ್ವಜ ಹಾಕಲು ನೂರಾರು ಕಂಡೀಷನ್ ಹಾಕ್ತೀರ

ಭಾರತ ಭೂಪಟದ ಮೇಲೆ ಔರಂಗಜೇಬನ ಪೊಟೋ ಹಾಕಿದ್ರು..

.ಸಂವಿಧಾನ ವಿರೋಧಿಯಾಗಿ ಕೆಲಸ ಮಾಡಿರುವವರಿಗೆ ಶಿಕ್ಷೆ ಆಗಬೇಕು..

ಬಡವರಿಗೆ ರಕ್ಷಣೆ ಕೊಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ

ನಾಮರ್ದ ಸರ್ಕಾರ ಅಲ್ಲ ಅನ್ನೋದಾದರೆ ರೈತರ ಭೂಮಿಗೆ ಕೈ ಹಾಕಿದವರಿಗೆ ಶಿಕ್ಷೆ ಕೊಡಿ

 ಕೋಲಾರದಲ್ಲಿ ಮಾಜಿ ಸಚಿವ  ಸಿ.ಟಿ ರವಿ ಹೇಳಿಕೆ.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!