*ಗುಪ್ತವಾಗಿ ಬಗರ್ ಹುಕ್ಕುಂ ಸಾಗುವಳಿ ಕಡತಗಳ ವಿಲೇವಾರಿ:ನೊಟೀಸ್ ಜಾರಿ.*
ಕೆಜಿಎಫ್:ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯದೇ ನಮೂನೆ-53 ಮತ್ತು ನಮೂನೆ-57ರ ಅರ್ಜಿಗಳ ಕಡತಗಳನ್ನು ಗುಪ್ತ ಸ್ಥಳದಲ್ಲಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಈ ಹಿಂದಿನ ಕೆಜಿಎಫ್ ತಹಸೀಲ್ದಾರ್ ಸುಜಾತ, ಶಿರಸ್ತೇದಾರ್ ಕೆ.ಸಿ.ಸುರೇಶ್ ಮತ್ತು ಸಿಬ್ಬಂದಿಗೆ ಕಾರಣ ಕೇಳಿ ನೊಟೀಸ್ನ್ನು ಜಾರಿಮಾಡಿದ್ದಾರೆ. ಕೆಜಿಎಫ್ ನಗರಸಭೆ…