PLACE YOUR AD HERE AT LOWEST PRICE
ಕೋಲಾರದಲ್ಲಿ ನದಲ್ಲಿ ಬೈದಾಡಿಕೊಂಡ .
KOLARA:ಕೋಲಾರ ಬ್ರೇಕಿಂಗ್
– ಶಾಸಕ ಎಸ್.ಎನ್.ನಾರಾಯಸ್ವಾಮಿ, ಸಂಸದ ಎಸ್.ಮುನಿಸ್ವಾಮಿ ನಡುವೆ ವಾಗ್ವಾದ.
– ನಗರದ ರಂಗಮಂದಿರದಲ್ಲಿ ನಡೆಯುತ್ತಿರುವ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ನಡೆದ ಮಾತಿನ ಚಕಮಕಿ.
– ಸಂಸದ ಮುನಿಸ್ವಾಮಿ ಅವರನ್ನು ಕಾರ್ಯಕ್ರಮದ ವೇದಿಕೆಯಿಂದ ಬಲವಂತವಾಗಿ ಹೊರ ನೂಕಿದ ಎಸ್ಪಿ ನಾರಾಯಣ್.
– ಶ್ರೀನಿವಾಸಪುರ ರೈತರ ಪರವಾಗಿ ಮನವಿ ಸಲ್ಲಿಸಲು ಆಗಮಿಸಿದ್ದ ಸಂಸದ ಮುನಿಸ್ವಾಮಿ.
– ಪಕ್ಕದಲ್ಲಿ ಭೂಗಳ್ಳರನ್ನು ಕುರಿಸಿಕೊಂಡು ಸಭೆ ಮಾಡಿದರೆ ಏನರ್ಥ ಎಂದು ಸಚಿವ ಬೈರತಿ ಸುರೇಶ್ ರನ್ನ ಪ್ರಶ್ನಿಸಿದ ಸಂಸದ ಮುನಿಸ್ವಾಮಿ.
– ಇದರಿಂದ ಕೆರಳಿದ ಶಾಸಕ ಎಸ್.ಎನ್.ನಾರಾಯಸ್ವಾಮಿ ಭೂಗಳ್ಳ ನಾನಲ್ಲ, ನಿಮ್ಮಪ್ಪ ಈ ಮಾತನ್ನು ವಾಪಸ್ ತೆಗೆದುಕೊ ಎಂದು ಏಕವಚನದಲ್ಲಿ ಸಂಸದರಿಗೆ ಎಚ್ಚರಿಕೆ.
– ಗಲಭೆಯಿಂದ ಕೆರಳಿದ ಎಸ್ಪಿ ನಾರಾಯಣ, ಮುನಿಸ್ವಾಮಿಗೆ ಎಚ್ಚರಿಕೆ ಕೊಟ್ಟು ಹೊರ ದಬ್ಬಿದ ಎಸ್ಪಿ .
– ಅಹವಾಲು ಸಲ್ಲಿಸಲು ಪಟ್ಟು ಬಿಡದೆ ವೇದಿಕೆಗೆ ಹತ್ತಿದ ಸಂಸದ ಮುನಿಸ್ವಾಮಿ.