• Sun. May 5th, 2024

PLACE YOUR AD HERE AT LOWEST PRICE

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಹಿರಿಯ ಪತ್ರಕರ್ತ ಎಸ್.ಚಂದ್ರಶೇಖರ್ ಸೇರಿ 15 ಮಂದಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಬುಧವಾರ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ಪ್ರಶಸ್ತಿ ಪುರಸ್ಕೃತರು: ಮಾಲೂರಿನ ಎ.ಎಸ್.ಎನ್.ತ್ಯಾಗರಾಜಾಚಾರ್ಯ (ಶಿಲ್ಪಕಲೆ), ಕೆಜಿಎಫ್‍ನ ಶಾಂತಮ್ಮ (ಸಹಕಾರ) ಕೋಲಾರದ ಸೌಭಾಗ್ಯಮ್ಮ, ರುಮಾನ ಕೌಸರ್ (ಕ್ರೀಡೆ), ಬಿ.ಎಸ್.ಗೋವಿಂದರಾಜು ವಾಸವಿ ಅನ್ನದಾನ ಸೇವಾ ಟ್ರಸ್ಟ್ (ಸಮಾಜ ಸೇವೆ), ಸುನಂದಮ್ಮ (ಜಾನಪದ), ಎನ್.ಆರ್.ಜ್ಞಾನಮೂರ್ತಿ (ಗಮನಕ ಕಲೆ), ಡಾ.ನಾರಾಯಣಸ್ವಾಮಿ (ಸಂಗೀತ/ನಾದಸ್ವರ), ಸುರೇಶ್‍ ಕುಮಾರ್ (ವಿಜ್ಞಾನ), ಅ.ಕೃ.ಸೋಮಶೇಖರ್ (ಕನ್ನಡಪರ ಸಂಘಟನೆ ಹೋರಾಟಗಾರರು), ಮಾಲೂರಿನ ಸಂಪತ್ ಕುಮಾರ್ (ಸಾವಯವ ಕೃಷಿ), ಕೋಲಾರದ ಬಿ.ಸುರೇಶ್ (ಕೈಗಾರಿಕೆ ಮತ್ತು ವಾಣಿಜ್ಯ), ಹ.ಮಾ.ರಾಮಚಂದ್ರ (ಶಿಕ್ಷಣ), ಎಸ್.ಚಂದ್ರಶೇಖರ್ (ಮಾಧ್ಯಮ) ಹಾಗೂ ಮುಳಬಾಗಲು ತಾಲ್ಲೂಕು ಡಾ.ಡಿ.ಎಂ.ದೊಡ್ಡಭದ್ರೇಗೌಡ (ವೈದ್ಯಕೀಯ).

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!