• Wed. May 1st, 2024

PLACE YOUR AD HERE AT LOWEST PRICE

ಸುಂದರಪಾಳ್ಯ ಕಾಲೇಜಿನ  ಯಲ್ಲಿ ಕ್ಕೆ .

ಕೆಜಿಎಫ್:ತಾಲ್ಲೂಕಿನ ಸುಂದರಪಾಳ್ಯ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಢಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಢಾಪಟುಗಳನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ರಾಜ್ಯಮಟ್ಟದಲ್ಲಿ ಗೆದ್ದುಬರಲೆಂದು ಆರೈಸಿ ಕ್ರೀಡಾ ಪಟುಗಳನ್ನು ಬೀಳ್ಕೊಡಲಾಯಿತು.

ಸುಂದರಪಾಳ್ಯ ಗ್ರಾಮ ಪಂಚಾಯಿತಿಯ‌ ಮಾಜಿ ಅಧ್ಯಕ್ಷರಾದ ಡಾ.ರಾಂಬಾಬು ಕ್ರೀಡಾಪಟುಗಳಿಗೆ ಕ್ರೀಢಾ ಸಮವಸ್ತ್ರ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ  ಪ್ರಾಂಶುಪಾಲರಾದ ಮಂಜುನಾಥ್, ಕ್ರೀಢಾ ಕಾರ್ಯದರ್ಶಿಗಳಾದ‌ ಮದುಸೂಧನ. ಉಪನ್ಯಾಸಕರಾದ ವೆಂಕಟರವಣಪ್ಪ ಕೆ ಎನ್,ಹಂಸರಾಣಿ. ಸಜ್ಜಿ ವಿ.ಗೋಪಾಲಕೃಷ್ಣ ಜಿ. ದೇವರಾಜ ಜಿ.ಲೋಕೇಶ್ .ಮುರಳೀಧರ.ವಿಶ್ವನಾಥ.ಮನೋವಾ ಬೇಬಿ.ಕಾವ್ಯ ಎನ್. ವಿಜಯಲಕ್ಷ್ಮಿ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!