ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಸುಂದರಪಾಳ್ಯ ಕಾಲೇಜಿನ ಯಲ್ಲಿ ಕ್ಕೆ .
ಕೆಜಿಎಫ್:ತಾಲ್ಲೂಕಿನ ಸುಂದರಪಾಳ್ಯ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಢಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಢಾಪಟುಗಳನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ರಾಜ್ಯಮಟ್ಟದಲ್ಲಿ ಗೆದ್ದುಬರಲೆಂದು ಆರೈಸಿ ಕ್ರೀಡಾ ಪಟುಗಳನ್ನು ಬೀಳ್ಕೊಡಲಾಯಿತು.
ಸುಂದರಪಾಳ್ಯ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಡಾ.ರಾಂಬಾಬು ಕ್ರೀಡಾಪಟುಗಳಿಗೆ ಕ್ರೀಢಾ ಸಮವಸ್ತ್ರ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್, ಕ್ರೀಢಾ ಕಾರ್ಯದರ್ಶಿಗಳಾದ ಮದುಸೂಧನ. ಉಪನ್ಯಾಸಕರಾದ ವೆಂಕಟರವಣಪ್ಪ ಕೆ ಎನ್,ಹಂಸರಾಣಿ. ಸಜ್ಜಿ ವಿ.ಗೋಪಾಲಕೃಷ್ಣ ಜಿ. ದೇವರಾಜ ಜಿ.ಲೋಕೇಶ್ .ಮುರಳೀಧರ.ವಿಶ್ವನಾಥ.ಮನೋವಾ ಬೇಬಿ.ಕಾವ್ಯ ಎನ್. ವಿಜಯಲಕ್ಷ್ಮಿ ಮೊದಲಾದವರಿದ್ದರು.