• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ ನಗರದ ಕೋಲಾರ ಅರ್ಬನ್ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ನೂತನ ಕಟ್ಟಡವನ್ನು ಸೊಸೈಟಿ ಅಧ್ಯಕ್ಷ ವಿ. ಕೃಷ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿ.ಕೃಷ್ಣರವರು ಮಾತನಾಡಿ, ಕೋಲಾರ ಅರ್ಬನ್ ಬ್ಯಾಂಕ್ ೧೧೫ ವರ್ಷ ಪೂರೈಸಿದ್ದು, ೧೨ ಮಳಿಗೆಗಳನ್ನು ಹೊಂದಿದ್ದು, ೨೦೨೦-೨೦೨೫ ನೇ ಸಾಲಿನ ನಮ್ಮ ಆಡಳಿತ ಮಂಡಳಿ ಸಹಕಾರದಿಂದ ಇಂದು ೭ ಮಳಿಗೆಗಳನ್ನು ನೂತನವಾಗಿ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ ಎಂದರು.

ಲಕ್ಷ್ಮಿ ಪೂಜೆಯಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಸೌಭಾಗ್ಯ ಮು.ರಾಘವೇಂದ್ರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೋಲಾರ ಅರ್ಬನ್ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಮುನಿರಾಜು, ನಿರ್ದೇಶಕರಾದ ಎನ್.ರಾಜಣ್ಣ, ಎನ್. ವೆಂಕಟೇಶ್, ಎಸ್.ರವಿಚಂದ್ರನ್, ಎಸ್. ಎಂ. ನಾಗರಾಜ್, ಎಸ್. ಸುರೇಶ್, ಕೆ.ನಟರಾಜ್, ಎಸ್. ಪುಷ್ಪಲತಾ, ಕೆ. ಬಬಿತಾ, ಕಾರ್ಯದರ್ಶಿ ಡಿ. ಜೆ. ಸುಬ್ರಮಣಿ, ಹಿರಿಯ ಕಾರ್ಯದರ್ಶಿ ಎಲ್.ಸಿ.ಜಯಪ್ರಕಾಶ್, ಸಿಬ್ಬಂದಿಗಳಾದ ಎಸ್. ಸುಜಾತ ಎಂ. ಕನ್ನಪ್ಪ,ಎಂ. ಕನಕಪ್ರಸಾದ್ ಮತ್ತಿತರರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!