• Sat. Jul 27th, 2024

PLACE YOUR AD HERE AT LOWEST PRICE

ಮುಳಬಾಗಿಲು:ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಕೆ.ನಜೀರ್ ಅಹಮದ್ ಬುಧವಾರ ವಯೋ ನಿವೃತ್ತಿ ಹೊಂದಿದ್ದು, ಅವರಿಗೆ ಸಂಸ್ಥೆಯ ಎಲ್ಲಾ ವಿಭಾಗಗಳ ಸಿಬ್ಬಂದ್ದಿ ವರ್ಗದವರು ಹಾಗೂ ವಿದ್ಯಾರ್ಥಿ ಸಂಘ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭಧಲ್ಲಿ ಸಂಸ್ಥೆಯ ಕೆ.ವಿ.ವೆಂಕಟರೆಡ್ಡಿ, ಬಿ.ಕವಿತಾ, ಎಂ.ನಾಗವೇಣಿ, ಮಂಜುಳಾದೇವಿ, ಲಕ್ಷ್ಮಿ, ವೇದಮೂರ್ತಿ, ಮುನಿರಾಜು, ಸಂಸ್ಥೆಯ ಎಲ್ಲಾ ವರ್ಗಗಳ ಸಿಬ್ಬಂದಿಯವರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!