PLACE YOUR AD HERE AT LOWEST PRICE
ಬಂಗಾರಪೇಟೆ:ತಾಲ್ಲೂಕು ಪಂಚಾಯಿತಿಗೆ ನೂತನವಾಗಿ ಆಗಮಿಸಿರುವ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್.ರವಿಕುಮಾರ್ ಅವರಿಗೆ ಜಿಲ್ಲ ಮತ್ತು ತಾಲ್ಲೂಕು ಶಿಕ್ಷಕರ ವೃಂದ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಘದ ಪದಾಧಿಕಾರಿಗಳು, ಎಲ್ಲಾ ಶಿಕ್ಷಕರು ಹಾಗು ಹಿರಿಯ ಮುಖಂಡರು ಸೇರಿ ಹೃದಯಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ. ಎಸ್ಸಿ ಎಸ್ಟಿ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರು ಮತ್ತು ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಬಿ.ನಾರಾಯಣಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯಗೌಡ, ಕಾಯದರ್ಶಿ ಶ್ಯಾಮ್ಮೂರ್ತಿ, ಖಜಾಂಚಿ ನಾಗೇಂದ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ರಾಜಪ್ಪ. ಉಪಾಧ್ಯಕ್ಷ ಎಳೆಸಂದ್ರ ನಾಗರಾಜಪ್ಪ.
ಮುಖ್ಯೋಪಾದ್ಯಾಯರ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಆರ್.ಮುನಿನಾರಾಯಣ, ಎಸ್ಸಿ-ಎಸ್ಟಿ ಸಮನ್ವಯ ಸಮಿತಿಯ ತಾಲ್ಲೂಕು ಅಧ್ಯಕ್ಷ ಐ.ಆರ್.ಟಿ.ನಾಗರಾಜ್, ಹಾಗೂ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆಜಿಎಫ್ ನಾರಾಯಣಸ್ವಾಮಿ, ಉಪಾಧ್ಯಕ್ಷ ಕಾಂತರಾಜ್, ಕಾರ್ಯದರ್ಶಿ ಎಂ.ಶ್ರೀನಿವಾಸ್ ಮೂರ್ತಿ, ಮಾಕಾರಳ್ಳಿ ನಾಗರಾಜ್,.ಅ
ನುದಾನಿತ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಆರ್.ಅಶ್ವತ್, ಶ್ಯಾಮೂರ್ತಿ, ಮುಖಂಡರಾದ ಎಚ್.ವಿ.ನಾರಾಯಣಸ್ವಾಮಿ, ಬಿ.ದ್ಯಾವಪ್ಪ, ವಿ.ವಿ.ಪತಿ, ಆನಂದ್, ವೆಂಕಟೇಶ್ ರೆಡ್ಡಿ, ಎಸ್.ರಾಜಪ್ಪ. ಸಿ.ಆರ್.ಪಿ. ಹುಲಿಬೆಲೆ ನಾರಾಯಣಸ್ವಾಮಿ, ಮುನಿರಾಜು, ಕೃಷ್ಣಪ್ಪ, ಹಾಗು ಇನ್ನು ಅನೇಕ ಶಿಕ್ಷಕರು ಉಪಸ್ಥಿತರಿದ್ದರು.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.