• Fri. May 3rd, 2024

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕಿನ ಶೆಟ್ಟಿಕುಂಟ ಗ್ರಾಮದ ಹೊರವಲಯದಲ್ಲಿನ ವಿಜಯ್ ಕುಮಾರ್ ಎಂಬುವವರಿಗೆ ಸೇರಿದ ಕಾಂಪೌಂಡ್ ಇರುವ ಜಮೀನಿನಲ್ಲಿ ಪೊಲೀಸರು ದಾಳಿ ಮಾಡಿ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ, ಅವರಿಂದ  20.58.930ರೂಗಳು ಮತ್ತು 23 ಮೊಬೈಲ್ ಹಾಗೂ 11 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮ ಜೂಜಾಟದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೋಲಾರ ಎಸ್.ಪಿ ನಾರಾಯಣ, ಹೆಚ್ಚುವರಿ ಎಸ್.ಪಿ ಭಾಸ್ಕರ್ ವಿ.ಬಿ ಮತ್ತು ಡಿ.ವೈ.ಎಸ್.ಪಿ ಮಲ್ಲೇಶ್ ರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ವಿಭಾಗದ ಪೊಲೀಸ್ ನಿರೀಕ್ಷಕ ಜಗದೀಶ್ ನೇತೃತ್ವದ ತಂದ ದಾಳಿ ನಡೆಸಿ ಜೂಜಾಟ ಆಡುತ್ತಿದ್ದ ಹೊರ ರಾಜ್ಯ ಮತ್ತು ಬೆಂಗಳೂರು ಮೂಲದ 17 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೀಟರ್, ಎಸ್.ರಾಜು, ರವೀಂದ್ರನಾಥ್, ಕಲೀಂ ಉಲ್ಲಾ, ಎಂ.ವಿಜಯ್ ಗೌಡ, ಆರ್.ರಮೇಶ್, ಮಂಜುನಾಥ್.ಕೆ, ಮಂಜುನಾಥ್.ಎಸ್, ವಿಜಯ್, ಶಶಿಕಿಮಾರ್, ಶಿವಕುಮಾರ್, ಮಹೇಶ್, ಕಿಶೋರ್ ಗೌಡ, ಅಶ್ವಥ್ ನಾರಾಯಣಪ್ಪ, ಡಿ.ಸುರೇಶ್, ಸುರೇಶ್ ಕುಮಾರ್.ಎಸ್, ದೋಸಪಾಟಿ ಅಶೋಕ್ ಕುಮಾರ್ ಇವರುಗಳನ್ನು ಪೊಲೀಸರು ಬಂಧಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!