• Thu. May 2nd, 2024

ಹುಣಸನಹಳ್ಳಿ ಬಳಿಯ ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

PLACE YOUR AD HERE AT LOWEST PRICE

 ಬಳಿಯ ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್ ಬಳಿ  .

ಬಂಗಾರಪೇಟೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಕರವೇ(ಪ್ರವೀಣ್ ಶೆಟ್ಟಿ ಬಣ), ಗ್ರಾಮ ಭಾರತಿ ಟ್ರಸ್ಟ್, ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್, ಜನತಾ ಡಯಾಸ್ಪೋಸ್ಟಿಕ್ಸ್ ಸೆಂಟ‌ರ್, ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಬೂದಿಕೋಟೆ ಮುಖ್ಯ ರಸ್ತೆಯಲ್ಲಿನ ಹುಣಸನಹಳ್ಳಿ ಬಳಿಯ ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಅರಳಿನಾಗರಾಜ್ ರವರು, ಪ್ರಧಾನ ಸಿವಿಲ್ ನ್ಯಾಯದಿಶಾರದ  ಕೇಶವಮೂರ್ತಿ, ಅಪರ ಸಿವಿಲ್ ನ್ಯಾಯಾದೀಶರಾದ ಅಜಿತ್‌ ದೇವರಮನಿ, ತಹಸೀಲ್ದಾರ್ ಎಂ. ದಯಾನಂದ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ. ಅಪ್ಪಯ್ಯಗೌಡ  ಶಿಬಿರದಲ್ಲಿ ಭಗವಹಿಸಿದ್ದರು.

ಹಾಗೂ ಧನ್ಯ ವಿನಾಯಕ ಪಾಲಿಕ್ಲಿನಿಕ್ ಸಂಸ್ಥಾಪಕರಾದ ಜಿ.ಎಂ. ಹರೀಶ್‌ .ಕರ್ನಾಟಕ ರಕ್ಷಣಾ ವೇದಿಕೆ ಮುಳಬಾಗಿಲು ಅಧ್ಯಕ್ಷರಾದ ಹರೀಶ್ ಗೌಡ, ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷರಾದ ಎಂ.ಬಿ. ಕೃಷ್ಣಮೂರ್ತಿ ಸೇರಿದಂತೆ  ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!