೩೦ ವರ್ಷಗಳ ನಂತರ ಪ್ರೀತಿಯ ಮೇಷ್ಟ್ರಿಗೆ ಗುರುವಂದನೆ ಸಲ್ಲಿಸಿದ ಹಳೇ ವಿದ್ಯಾರ್ಥಿಗಳು
೩೦ ವರ್ಷಗಳ ನಂತರ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಭೇಟಿ ಮಾಡಿದ ಕೋಲಾರದ ಸಿದ್ದಾರ್ಥ ಪ್ರೌಡಶಾಲೆಯ ಹಳೆದ ವಿದ್ಯಾರ್ಥಿಗಳನ್ನು ಕಂಡು ಸಂತಸಗೊಂಡ ಮೇಷ್ಟುಗೆ ವಿದ್ಯಾರ್ಥಿಗಳು ಪ್ರೀತಿಯಿಂದ ಸನ್ಮಾನಿಸಿದರು. ಭಾನುವಾರ ಬೆಳಿಗ್ಗೆ ಕೋಲಾರ ನಗರದ ಸಿದ್ಧಾರ್ಥ ಪ್ರೌಡಶಾಲೆಯ ನಿವೃತ್ತ ಶಿಕ್ಷಕ ವಿ.…
ಓಂಕಾರಾಶ್ರಮದಲ್ಲೇ ಮೂವರು ಗುರುಗಳ ಭವ್ಯ ಆಲಯಗಳ ನಿರ್ಮಾಣಕ್ಕೆ ಹರಿಹರಪುರದ ಶ್ರೀಗಳ ಒಪ್ಪಿಗೆ
ಕೋಲಾರ-ಬಂಗಾರಪೇಟೆ ರಸ್ತೆಯ ಓಂಕಾರಾಶ್ರಮದ ಆವರಣದಲ್ಲಿ ಗುರುಪೂಜೆಗೆ ಅನುವಾಗುವಂತೆ ಯಾಜ್ಞವಲ್ಕ್ಯ ಮಹಾಋಷಿಗಳು, ಶಂಕರಭಗವತ್ಪಾದರು ಹಾಗೂ ಶೃಂಗೇರಿ ಶಾರಾದಾಪೀಠದ ಪ್ರಥಮ ಪೀಠಾಧಿಪತಿಗಳಾದ ಸುರೇಶ್ವರಾಚಾರ್ಯರ ಭವ್ಯ ದೇಗುಲಗಳನ್ನು ನಿರ್ಮಿಸಲು ಹರಿಹರಪುರದ ಶ್ರೀ ಆಧಿ ಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠಾಧಿಪತಿಗಳಾದ ಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತಿ ಮಹಾಸ್ವಾಮಿಗಳು ಒಪ್ಪಿಗೆ…