• Sat. May 4th, 2024

ವಿರೋಧ ವಾಲಿಬಾಲ್ ಕೋರ್ಟ್ ತೆರವು ಬಂಗಾರಪೇಟೆ ಉದ್ಯಾನವನ

  • Home
  • ಉದ್ಯಾನವನದಲ್ಲಿ ವಾಲಿಬಾಲ್ ಕೋರ್ಟ್ ತೆರವು:ಕ್ರೀಡಾ ಪ್ರೇಮಿಗಳಿಂದ ವಿರೋಧ.

ಉದ್ಯಾನವನದಲ್ಲಿ ವಾಲಿಬಾಲ್ ಕೋರ್ಟ್ ತೆರವು:ಕ್ರೀಡಾ ಪ್ರೇಮಿಗಳಿಂದ ವಿರೋಧ.

ಬಂಗಾರಪೇಟೆ.ಪಟ್ಟಣದ ಪಟ್ಟಾಭಿಶೇಕೋದ್ಯಾನವನದಲ್ಲಿ ದಶಕಗಳಿಂದ ವಾಲಿಬಾಲ್ ಆಡುತ್ತಿದ್ದವರಿಗೆ ಪುರಸಭೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ವಾಲಿಬಾಲ್ ಕೋರ್ಟ್‍ನ್ನು ತೆರವುಗೊಳಿಸಿರುವುದನ್ನುಕ್ರೀಡಾ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ  ಜಿಲ್ಲಾ ವಾಲಿಬಾಲ್ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿ, ಪಟ್ಟಣದ ನಾಗರೀಕರಿಗೆ ಅನುಕೂಲವಾಗಲೆಂದು ದಾನಿಯೊಬ್ಬರು ನೀಡಿದ್ದಉದ್ಯಾನವನ ಜಾಗದಲ್ಲಿ…

You missed

error: Content is protected !!