ಕ್ಷೇತ್ರದಲ್ಲಿ ಭೋವಿ ಅಭ್ಯರ್ಥಿ ಗೆದ್ದರೆ ಒಕ್ಕಲಿಗರು ದರ್ಬಾರ್ ಮಾಡುವರು:MLA SN
ಭೋವಿ ಸಮುದಾಯದ ಜೆಡಿಎಸ್ನ ಎಂ.ಮಲ್ಲೇಶಬಾಬು ಗೆದ್ದರೆ ಒಕ್ಕಲಿಗರು ಕ್ಷೇತ್ರದಲ್ಲಿ ದರ್ಬಾರ್ ಮಾಡುವರು ಅವರನ್ನು ಗೆಲ್ಲಿಸಬೇಡಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ಸಮಾಜದ ಮುಖಂಡರಲ್ಲಿ ಆಡಿಯೋ ಸಂಭಾಷಣೆ ನಡೆಸಿರುವುದು ಎಲ್ಲೆಡೆ ವೈರಲ್ ಆಗಿದ್ದು ಶಾಸಕರ ವರ್ತನೆಯನ್ನು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಜಿ.ಪ್ರಕಾಶ್ ಖಂಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು…