• Mon. Apr 29th, 2024

kumaraswamy

  • Home
  • *ಬಿಜೆಪಿ, ಕಾಂಗ್ರೇಸ್ ಚಿತ್ರಹಿಂಸೆಯಿಂದ ಹೆಚ್.ಡಿ.ಕೆ ಆಡಳಿತ ನಡೆಸಲಾಗಿಲ್ಲ:ಮಲ್ಲೇಶ್ ಬಾಬು.*

*ಬಿಜೆಪಿ, ಕಾಂಗ್ರೇಸ್ ಚಿತ್ರಹಿಂಸೆಯಿಂದ ಹೆಚ್.ಡಿ.ಕೆ ಆಡಳಿತ ನಡೆಸಲಾಗಿಲ್ಲ:ಮಲ್ಲೇಶ್ ಬಾಬು.*

ಬಂಗಾರಪೇಟೆ:ಬಿಜೆಪಿ ಮತ್ತು ಕಾಂಗ್ರೆಸ್ ನವರ ಚಿತ್ರಹಿಂಸೆಯಿಂದಾಗಿ ಕುಮಾರಣ್ಣ ಆಡಳಿತವನ್ನು ನಡೆಸಲು ಸಾಧ್ಯವಾಗಲಿಲ್ಲ, ಜನಪ್ರಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದದ್ದನ್ನು ಕಂಡು ಹೆಚ್.ಡಿ.ಕೆ ರಾಜ್ಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆಯುತ್ತಾರೆಂಬ ಹತಾಶೆಯಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಭು ಹೇಳಿದರು. ತಾಲೂಕಿನ ಕಾಮಸಮುದ್ರ…

You missed

error: Content is protected !!