ಸಿದ್ದನಹಳ್ಳಿ MPCSSಗೆ ಎಸ್.ಎಂ.ಶ್ರೀನಿವಾಸಗೌಡ ಆಯ್ಕೆ.
ಬಂಗಾರಪೇಟೆ ತಾಲೂಕಿನ ಸಿದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಶ್ರೀನಿವಾಸಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಎನ್.ಶ್ರೀನಿವಾಸ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಎಸ್.ಎನ್.ಶ್ರೀನಿವಾಸ್ ಅವರು ಸೋತ ಕಾರಣ ಅದ್ಯಕ್ಷ ಸ್ಥಾನ ತರವಾಗಿತ್ತು. ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಎಸ್.ಎಂ ಶ್ರೀನಿವಾಸಗೌಡ ಒಬ್ಬರೇ ನಾಮಪತ್ರ…