• Fri. Apr 26th, 2024

ಸಿದ್ದನಹಳ್ಳಿ MPCSSಗೆ ಎಸ್.ಎಂ.ಶ್ರೀನಿವಾಸಗೌಡ ಆಯ್ಕೆ.

PLACE YOUR AD HERE AT LOWEST PRICE

ಬಂಗಾರಪೇಟೆ ತಾಲೂಕಿನ ಸಿದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್‍.ಎಂ.ಶ್ರೀನಿವಾಸಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಎನ್.ಶ್ರೀನಿವಾಸ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಎಸ್.ಎನ್.ಶ್ರೀನಿವಾಸ್ ಅವರು ಸೋತ ಕಾರಣ ಅದ್ಯಕ್ಷ ಸ್ಥಾನ ತರವಾಗಿತ್ತು.
ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಎಸ್.ಎಂ  ಶ್ರೀನಿವಾಸಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವರು  ಅವಿರೋಧವಾಗಿ ಆಯ್ಕೆಯಾದರು.
 ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರ ನವೀನ್ ಕಾರ್ಯನಿರ್ವಹಿಸಿದರು.
ಈ ವೇಳೆ ಸೂಲಿಕುಂಟೆ ಗ್ರಾಮ ಪಂಚಾಯಿತಿ ಅದ್ಯಕ್ಷ ಹಾಗೂ ನಿರ್ಧೇಶಕ ಸಿದ್ದನಹಳ್ಳಿ ಎಸ್.ಸಿ.ಯಲ್ಲಯ್ಯ, ನಿರ್ಧೇಶಕರಾದ ಚಂದ್ರಪ್ಪ,   ಎಸ್.ಪಿ.ನಾರಾಯಣಸ್ಚಾಮಿ, ಚಿಕ್ಕಮುನಿಯಪ್ಪ, ಎಂ.ಅಮರೇಶ್,  ಶ್ರೀನಿವಾಸ್  ಮಂಜುಳಮ್ಮ,ತಿಪ್ಪೇಗೌಡ,  ಸೂಲಿಕುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವನಿತಾಮಂಜುನಾಥ್,ಮುಖಂಡರಾದ ರಮೇಶ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!