ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಆರ್ ಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಜೆಪಿ ಸ್ವಕ್ಷೇತ್ರ ಅಭ್ಯರ್ಥಿ ಹಾಗೂ ಸಮಾಜ ಸೇವಕ ವಿ ಮೋಹನ್ ಕೃಷ್ಣ ಕ್ಯಾಸಂಬಳ್ಳಿ ಗ್ರಾಂಪಂಯ ಪೋತರಾಜನಹಳ್ಳಿ ಗ್ರಾಮದ ಓಂ ಶಕ್ತಿ ಮಾಲಾದಾರರಿಗೆ 3 ಉಚಿತ ಬಸ್ ವ್ಯವಸ್ಥೆ ಮಾಡಿ ಭಕ್ತರನ್ನು ಬೀಳ್ಕೊಟ್ಟರು.
ಈ ಹಿಂದೆ ಕೊಟ್ದೇಟ ಮಾತಿನಂತೆ ಓಂ ಶಕ್ತಿ ದೇವಸ್ಥಾನಕ್ಕೆ ತೇರಳುತ್ತಿರುವ ಎಲ್ಲಾ ಭಕ್ತಾಧಿಗಳಿಗೆ ಶುಭ ಹಾರೈಸಿ ವಾಹನಗಳಿಗೆ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂ ಸದಸ್ಯರಾದ ಅಪ್ಪಿ,ರಾಜೇಂದ್ರ ರೆಡ್ಡಿ,ವೆಂಕಟಪ್ಪ, ರಾಮಚಂದ್ರಪ್ಪ, ಮಾಜಿ ಅಧ್ಯಕ್ಷರಾದ ಜಗದಾಬಿರಾಮ್,ಪರಾಂಡ ಹಳ್ಳಿ ಗ್ರಾ ಪಂ ಉಪಾಧ್ಯಕ್ಷರಾದ ಹರಿ,ರಮೇಶ್, ರಾಜೇಂದ್ರ, ಶಿವು ಅನೇಕ ಗ್ರಾಮಸ್ಥರು ಮಹಿಳೆಯರು ಯುವಕರು ಸ್ಥಳೀಯ ಮುಖಂಡರು ಹಾಜರಿದ್ದರು.