• Thu. May 16th, 2024

ಮೋಹನಕೃಷ್ಣರಿಂದ ಪೋತರಾಜನಹಳ್ಳಿಯಲ್ಲಿ ಓಂ ಶಕ್ತಿ ಮಾಲಾದಾರರಿಗೆ 3 ಉಚಿತ ಬಸ್ ವ್ಯವಸ್ಥೆ

ByNAMMA SUDDI

Dec 24, 2022

PLACE YOUR AD HERE AT LOWEST PRICE

  ಆರ್ ಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಜೆಪಿ ಸ್ವಕ್ಷೇತ್ರ ಅಭ್ಯರ್ಥಿ ಹಾಗೂ ಸಮಾಜ ಸೇವಕ ವಿ ಮೋಹನ್ ಕೃಷ್ಣ  ಕ್ಯಾಸಂಬಳ್ಳಿ ಗ್ರಾಂಪಂಯ ಪೋತರಾಜನಹಳ್ಳಿ ಗ್ರಾಮದ ಓಂ ಶಕ್ತಿ ಮಾಲಾದಾರರಿಗೆ 3 ಉಚಿತ ಬಸ್ ವ್ಯವಸ್ಥೆ ಮಾಡಿ ಭಕ್ತರನ್ನು ಬೀಳ್ಕೊಟ್ಟರು.
ಈ ಹಿಂದೆ ಕೊಟ್ದೇಟ ಮಾತಿನಂತೆ  ಓಂ ಶಕ್ತಿ ದೇವಸ್ಥಾನಕ್ಕೆ ತೇರಳುತ್ತಿರುವ ಎಲ್ಲಾ ಭಕ್ತಾಧಿಗಳಿಗೆ ಶುಭ ಹಾರೈಸಿ ವಾಹನಗಳಿಗೆ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂ ಸದಸ್ಯರಾದ ಅಪ್ಪಿ,ರಾಜೇಂದ್ರ ರೆಡ್ಡಿ,ವೆಂಕಟಪ್ಪ, ರಾಮಚಂದ್ರಪ್ಪ, ಮಾಜಿ ಅಧ್ಯಕ್ಷರಾದ ಜಗದಾಬಿರಾಮ್,ಪರಾಂಡ ಹಳ್ಳಿ ಗ್ರಾ ಪಂ ಉಪಾಧ್ಯಕ್ಷರಾದ ಹರಿ,ರಮೇಶ್, ರಾಜೇಂದ್ರ, ಶಿವು ಅನೇಕ ಗ್ರಾಮಸ್ಥರು ಮಹಿಳೆಯರು ಯುವಕರು ಸ್ಥಳೀಯ ಮುಖಂಡರು ಹಾಜರಿದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!