ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಬೆಳ್ಳಂಬೆಳಿಗ್ಗೆ ಕೆಜಿಎಫ್ ತಾಲ್ಲೂಕಿನ ಸುಣ್ಣಕುಪ್ಪ ಗ್ರಾಮಕ್ಕೆ ಮಾಜಿ ಶಾಸಕ ವೈ.ಸಂಪಂಗಿ ಭೇಟಿ ನೀಡಿ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿದರು.
ಮಾಜಿ ಶಾಸಕ ವೈ.ಸಂಪಂಗಿ ಸುಣ್ಣಕುಪ್ಪ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಕುಂದು ಕೊರತೆಗಳ ಮತ್ತು ಮೂಲಭೂತ ಸಮಸ್ಯೆಗಳ ಬಗ್ಗೆ ಆಲಿಸಿದರು.
ನಂತರ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಬಿಜೆಪಿ ಪಕ್ಷ ಆಡಳಿತದಲ್ಲಿದೆ. ಆದಷ್ಟು ಬೇಗನೆ ಸಮಸ್ಯೆಗಳನ್ನು ಪಿಹರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯಿತಿ ಅದ್ಯಕ್ಷ ಸುನೀಲ್ ಕುಮಾರ್, ಸದಸ್ಯರುಗಳಾದ ಮುರಳಿ, ನಾರಾಯಣಸ್ವಾಮಿ, ಪ್ರಸಾದ್, ಟಿಎಪಿಸಿಎಂಎಸ್ ಸದಸ್ಯ ಪುರುಷೋತ್ತಮ, ಮುಖಂಡರಾದ ಅಪ್ಪೋಜಿಗೌಡ, ಮಂಜುನಾಥ್, ಆಂಜಪ್ಪ, ಕುಮಾರ್, ಸೀತಂಪಲ್ಲಿ ಮಂಜುನಾಥ್, ಸುಣ್ಣಕುಪ್ಪ ದೇವರಾಜ್, ಪವನ್, ಸುರೇಶ್ ಮುಂತಾದವರಿದ್ದರು.