ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಚನ್ನೈ ನ ಡಾ ll ಎ ಪಿ ಜಿ ಅಬ್ದುಲ್ ಕಲಾಂ ಕಲೆ ಮತ್ತು ಸಾಂಸ್ಕೃತಿಕ ಅಕಾಡಮಿ ವತಿಯಿಂದ ಚನ್ನೈ ಮೈಲಾಪುರ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿರುವವರನ್ನು ಗುರ್ತಿಸಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿ.
ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕೋಲಾರ ಜಿಲ್ಲೆಯ ನಿವೃತ್ತ ಶಿಕ್ಷಕರು ಧಮ್ಮ ವಿಹಾರ ಟ್ರಸ್ಟಿನ ಅಧ್ಯಕ್ಷರಾದ ದೇವಕುಮಾರ್ ರವರ ಸಮಾಜ ಸೇವೆಗಳನ್ನು ಗುರ್ತಿಸಿ ಡಾ ll ಎ ಪಿ ಜಿ ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ,ನ್ಯಾಷನಲ್ ಸೋಶಿಯಲ್ ಥಿಂಕರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಡಾll ಮಹೇಂದ್ರ ವರ್ಮಾ, ಮಾಲೂರಿನ ನಿವೃತ್ತ ಶಿಕ್ಷಕ ಪಿ ಎಂ ಕೃಷ್ಣಪ್ಪ ಹೊಸಕೋಟೆಯ ಕೆ ಇ ಬಿ ನಿವೃತ್ತ ಅಧಿಕಾರಿ ರಾಮದಾಸ್ ಹಾಜರಿದ್ದರು.