• Sun. Apr 28th, 2024

ನಿವೃತ್ತ ಶಿಕ್ಷಕ ದೇವಕುಮಾರ್ ಗೆ ಚನ್ನೈನಲ್ಲಿ ಎಪಿಜೆ ಅಬ್ಲುಲ್ ಕಲಾಂ ಪ್ರಶಸ್ತಿ ಪ್ರಧಾನ.

PLACE YOUR AD HERE AT LOWEST PRICE

ಚನ್ನೈ ನ ಡಾ ll ಎ ಪಿ ಜಿ ಅಬ್ದುಲ್ ಕಲಾಂ  ಕಲೆ ಮತ್ತು ಸಾಂಸ್ಕೃತಿಕ ಅಕಾಡಮಿ ವತಿಯಿಂದ ಚನ್ನೈ ಮೈಲಾಪುರ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿರುವವರನ್ನು ಗುರ್ತಿಸಿ ಪ್ರಶಸ್ತಿಗಳನ್ನು  ಪ್ರಧಾನ ಮಾಡಲಾಯಿ.

ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕೋಲಾರ ಜಿಲ್ಲೆಯ ನಿವೃತ್ತ ಶಿಕ್ಷಕರು ಧಮ್ಮ ವಿಹಾರ ಟ್ರಸ್ಟಿನ ಅಧ್ಯಕ್ಷರಾದ ದೇವಕುಮಾರ್ ರವರ ಸಮಾಜ ಸೇವೆಗಳನ್ನು ಗುರ್ತಿಸಿ    ಡಾ ll ಎ ಪಿ ಜಿ ಅಬ್ದುಲ್ ಕಲಾಂ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ,ನ್ಯಾಷನಲ್ ಸೋಶಿಯಲ್ ಥಿಂಕರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಡಾll ಮಹೇಂದ್ರ ವರ್ಮಾ, ಮಾಲೂರಿನ ನಿವೃತ್ತ ಶಿಕ್ಷಕ ಪಿ ಎಂ ಕೃಷ್ಣಪ್ಪ ಹೊಸಕೋಟೆಯ  ಕೆ ಇ ಬಿ ನಿವೃತ್ತ ಅಧಿಕಾರಿ ರಾಮದಾಸ್ ಹಾಜರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!