ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವ ಅಂತರಗಂಗಾ ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಎ.ಮಣಿಮೆಖಲೈ ಭೇಟಿ ನೀಡಿದರು.
ಎಂಪವರ್ ಹರ್ ಅಡಿಯಲ್ಲಿ ಶಾಲೆಗೆ ನೀಡಲಾಗಿರುವ ನೀರಿನ ಫಿಲ್ಟರ್, ಗೀಸರ್, ಗ್ರೈಂಡರ್, ಮಿಕ್ಸರ್ ಮತ್ತು ವಿವಿಧ ವಸ್ತುಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಬೆಂಗಳೂರು ವಲಯದ ಕ್ಷೇತ್ರೀಯ ಕಾರ್ಯಾಲಯದ ಮುಖ್ಯಸ್ಥ ಸಿ.ಅಲೋಕ್ಕುಮಾರ್, ಬೆಂಗಳೂರು ಪೂರ್ವ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಆರ್.ಜ್ಯೋತಿಕೃಷ್ಣನ್, ಎಂಪವರ್ ಹರ್ ಸಮಿತಿ ಸದಸ್ಯರಾದ ವನ್ಯಾ ರಾಜೆಂದ್ರಕುಮಾರ್, ವಿನುತಾ, ಕೋಲಾರ ಶಾಖೆಗಳ ವ್ಯವಸ್ಥಾಪಕರಾದ ಕೆ.ಎಸ್.ಆಂಜನೇಯರೆಡ್ಡಿ, ಜಿ.ರವಿಕುಮಾರ್, ಬ್ಯಾಂಕ್ ಸಿಬ್ಬಂದಿ, ಅಂತರಗಂಗಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಸಂಸ್ಥಾಪಕ ಶಂಕರ್, ಸಿಬ್ಬಂದಿ ಉಪಸ್ಥಿತರಿದ್ದರು.