• Mon. Apr 29th, 2024

kamasamudra

  • Home
  • *ಬಿಜೆಪಿ, ಕಾಂಗ್ರೇಸ್ ಚಿತ್ರಹಿಂಸೆಯಿಂದ ಹೆಚ್.ಡಿ.ಕೆ ಆಡಳಿತ ನಡೆಸಲಾಗಿಲ್ಲ:ಮಲ್ಲೇಶ್ ಬಾಬು.*

*ಬಿಜೆಪಿ, ಕಾಂಗ್ರೇಸ್ ಚಿತ್ರಹಿಂಸೆಯಿಂದ ಹೆಚ್.ಡಿ.ಕೆ ಆಡಳಿತ ನಡೆಸಲಾಗಿಲ್ಲ:ಮಲ್ಲೇಶ್ ಬಾಬು.*

ಬಂಗಾರಪೇಟೆ:ಬಿಜೆಪಿ ಮತ್ತು ಕಾಂಗ್ರೆಸ್ ನವರ ಚಿತ್ರಹಿಂಸೆಯಿಂದಾಗಿ ಕುಮಾರಣ್ಣ ಆಡಳಿತವನ್ನು ನಡೆಸಲು ಸಾಧ್ಯವಾಗಲಿಲ್ಲ, ಜನಪ್ರಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದದ್ದನ್ನು ಕಂಡು ಹೆಚ್.ಡಿ.ಕೆ ರಾಜ್ಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆಯುತ್ತಾರೆಂಬ ಹತಾಶೆಯಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಭು ಹೇಳಿದರು. ತಾಲೂಕಿನ ಕಾಮಸಮುದ್ರ…

*ಅನೈತಿಕ ಸಂಬಂಧದ ಹಿನ್ನೆಲೆ ಹೆಂಡತಿಯಿಂದ ಗಂಡನ ಕೊಲೆ.*

ಬಂಗಾರಪೇಟೆ:ತನ್ನ ಪ್ರಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿಸಿ ಹೊಲದಲ್ಲಿ ಬಿಸಾಡಿರುವ ಘಟನೆ ದೋಣಿಮಡಗು ಗ್ರಾಪಂನ  ತನಿಮಡಗು ಗ್ರಾಮದಲ್ಲಿ ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು ತನಿಮಡಗು ಗ್ರಾಮದ 50 ವರ್ಷದ ತಿಮ್ಮಪ್ಪ ಎಂದು ಗುರುತಿಸಲಾಗಿದ್ದು,ಮೃತ ತಿಮ್ಮಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದ್ದು, ತಿಮ್ಮಪ್ಪ ಕೆಲ ತಿಂಗಳುಗಳ…

You missed

error: Content is protected !!