• Fri. May 3rd, 2024

ದೇವಾಲಯಗಳಿಗೆ ಪ್ರವಾಸ ಹೊರಟ ಭಕ್ತರಿಗೆ ಬಸ್ ವ್ಯವಸ್ಥೆ ಮಾಡಿದ ಕೆಜಿಎಫ್ ಶಾಸಕಿ ಡಾ.ರೂಪಕಲಾ.

ByNAMMA SUDDI

Dec 24, 2022

PLACE YOUR AD HERE AT LOWEST PRICE

 *ಮೇಲ್ ಮರವತ್ತೂರು ಶ್ರೀ ಓಂ ಶಕ್ತಿ ದೇವರ ದರ್ಶನಕ್ಕೆ* ಹೋಗುವ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಕೆಜಿಎಫ್ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾಡಿದ್ದಾರೆ.
 ಮೇಲಮರವತ್ತೂರಿಗೆ ಯಾತ್ರಾ ಬಸ್ ಹೊರಡುವ ಭಾಗವಾಗಿ *1) ವೆಂಗಸಂದ್ರ ಗ್ರಾಮ ಪಂಚಾಯಿತಿ ಕೊಡಿಗೇನಹಳ್ಳಿ* ಗ್ರಾಮದಿಂದ *ಮೂರು* ಬಸ್ಸುಗಳು.
2) *ಘಟ್ಟಮಾದಮ ಗ್ರಾಮ ಪಂಚಾಯಿತಿ ದೊಡ್ಡಕಲ್ಲಹಳ್ಳಿ* ಗ್ರಾಮದಿಂದ *ನಾಲ್ಕು* ಬಸ್ಸುಗಳು.
3) *ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯತಿ ತಾತಿರೆಡ್ಡಿಹಳ್ಳಿ / ಗೊಲ್ಲಗೊರವೇನಹಳ್ಳಿ* ಗ್ರಾಮದಿಂದ *ಎರಡು* ಬಸ್ಸು ಮತ್ತು 4) *ಕೆ.ಜಿ.ಎಫ್. ಉರಿಗಾಂಪೇಟೆಯಿಂದ* *ಒಂದು* ಬಸ್ಸು *ಒಟ್ಟು ಹತ್ತು* ಬಸ್ಸುಗಳಲ್ಲಿ
ಭಕ್ತಾದಿಗಳು ಮೇಲ್ ಮರವತ್ತೂರು *ಶ್ರೀ ಓಂ ಶಕ್ತಿ ಅಮ್ಮನವರ ದರ್ಶನಕ್ಕೆ* ತೆರಳುತ್ತಿರುತ್ತಾರೆ.
ಎಲ್ಲಾ‌ ಕಡೆಗು ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ತೆರಳಿ  ಬಸ್ಸಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಭಕ್ತಾದಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಾಗೂ ನಗರ ಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!