• Thu. Sep 19th, 2024

ಅನಾರೋಗ್ಯ

  • Home
  • ಅನಾರೋಗ್ಯದಿಂದಾಗಿ ಪಿಎಸ್‌ಐ ಗಾಯತ್ರಿ ನಿಧನ

ಅನಾರೋಗ್ಯದಿಂದಾಗಿ ಪಿಎಸ್‌ಐ ಗಾಯತ್ರಿ ನಿಧನ

ಕೆಜಿಎಫ್:ರಾಬರ್ಟ್ಸನ್‌ಪೇಟೆಯ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಎಸ್.ಗಾಯತ್ರಿ (೫೧ ವರ್ಷ) ಅವರು ಅನಾರೋಗ್ಯದಿಂದಾಗಿ ಬುಧವಾರದಂದು ಬೆಳಿಗ್ಗೆ ನಿಧನರಾದರು. ವನಿತಾಸಹಾಯವಾಣಿಯ ಪಿಎಸ್‌ಐ ಆಗಿದ್ದ ಎಸ್.ಗಾಯತ್ರಿ ಅವರು ತಮಗಿದ್ದ ಕ್ಯಾನ್ಸರ್ ಖಾಯಿಲೆಯಿಂದಾಗಿ ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದು, ಇಂದು ಬೆಳಿಗ್ಗೆ ೭.೩೦ ಗಂಟೆಗೆ ರಾಬರ್ಟ್ಸನ್‌ಪೇಟೆಯ ೩ನೇ…

ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಉಸ್ಮಾನ್ ಷಾ ನಗರ, ಅನಾರೋಗ್ಯ ವಾತಾವರಣದಲ್ಲಿ ನರಳುತ್ತಿರುವ ಸ್ಥಳೀಯ ನಿವಾಸಿಗಳು

ಕೋಲಾರ,ಜ.೨೨ : ಕೋಲಾರ ನಗರದ ಹೊರವಲಯದ ತೇರಹಳ್ಳಿ ರಸ್ತೆ ಬಲಭಾಗದಲ್ಲಿರುವ ಸುಲ್ತಾನ್ ತಿಪ್ಪಸಂದ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ ೧೬ರ ಉಸ್ಮಾನ್ ಷಾ ನಗರ ಪ್ರಮುಖ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿಗಳು, ವಿದ್ಯುತ್ ಸಂಪರ್ಕ ಕಂಬಗಳು ಇಲ್ಲದೆ ಇಲ್ಲಿನ ನಿವಾಸಿಗಳು ಅನುಭವಿಸುತ್ತ ಇರುವ…

You missed

error: Content is protected !!